ಬನ್ನೇರುಘಟ್ಟ ರೆಸ್ಕ್ಯೂ ಸೆಂಟರ್ನಲ್ಲಿ ಕರಡಿ ದಾಳಿ.

 

 

 

ನೆನ್ನೆ ರಾತ್ರಿ ತುಮಕೂರಿನಲ್ಲಿ ಸೆರೆಸಿಕ್ಕಿದ ಆರು ವರ್ಷದ ಗಂಡು ಚಿರತೆ ಸಿಕ್ಕಿತ್ತು ಅದನ್ನ ಇಂದು ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಅನಿಮಲ್ ರೆಸ್ಕ್ಯೂ ಸೆಂಟರಿಗೆ ಸ್ಥಳಾಂತರಿಸಲು ತುಮಕೂರಿನಿಂದ ಕರಡಿಯನ್ನು ಕೊಂಡೊಯ್ಯಲಾಗಿತ್ತು. ಇದೇ ಸಂದರ್ಭದಲ್ಲಿ ಬನ್ನೇರುಘಟ್ಟ ರೆಸ್ಕ್ಯೂ ಸೆಂಟರ್ ವೈದ್ಯರು ಹಾಗೂ ವಾಹನ ಚಾಲಕರು ಕರಡಿಯನ್ನು ಸ್ಥಳಾಂತರಿಸುವ ವೇಳೆ ಕರಡಿ ದಾಳಿ ಮಾಡಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಚಾಲಕ ತಪ್ಪಿಸಿಕೊಂಡಿದ್ದು. ಯಾವುದೇ ತೀವ್ರತರದ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ವಾಹನ ಚಾಲಕನ ಕಿವಿಗೆ ಸಣ್ಣ ಗಾಯವಾಗಿದ್ದು ವಾಹನ ಚಾಲಕ ಸುರಕ್ಷಿತವಾಗಿದ್ದಾನೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!