ಮೈಸೂರಿಗೆ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ

 

 

 

ಮೈಸೂರು

ಮೈಸೂರಿಗೆ ಆಗಮಿಸಿದ ರಾಜ್ಯ ಉಸ್ತುವಾರಿ ಸುಜ್ರೇವಾಲ

ಸುಜ್ರೇವಾಲಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಾಥ್

ಹುಬ್ಬಳ್ಳಿಯಿಂದ ರೈಲು ಮೂಲಕ ಆಗಮಿಸಿದ ನಾಯಕರು

ಇಬ್ಬರಿಗೂ ರೈಲು ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ

ನಾದಸ್ವರ ಪೂರ್ಣಕುಭ ಸ್ವಾಗತ ನೀಡಿದ ಕೈ ಕಾರ್ಯಕರ್ತರು

ನಾಯಕರಿಗೆ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಕರೆತಂದ ಕಾರ್ಯಕರ್ತರು

ರೈಲು ನಿಲ್ದಾಣದಿಂದ ಕಾಂಗ್ರೆಸ್ ಕಚೇರಿವರೆಗೆ ಮೆರವಣಿಗೆ

ದಾರಿಯುದ್ದಕ್ಕೂ ಪುಷ್ಪಾವೃಷ್ಠಿ ಮಾಡಿದ ಕೈ ಪಡೆ

Leave a Reply

Your email address will not be published. Required fields are marked *

You cannot copy content of this page

error: Content is protected !!