ಬೆಟ್ಟದ ತಪ್ಪಲಿನ ಹುಲ್ಲಿನ ಮೆದೆಗೆ ಅಪರಿಚಿತರಿಂದ ಬೆಂಕಿ, ಸುಟ್ಟು ಕರಕಲಾದ ವ್ಯಕ್ತಿ.

ಬೆಟ್ಟದ ತಪ್ಪಲಿನ ಹುಲ್ಲಿನ ಮೆದೆಗೆ ಅಪರಿಚಿತರಿಂದ ಬೆಂಕಿ, ಸುಟ್ಟು ಕರಕಲಾದ ವ್ಯಕ್ತಿ.

 

ತಿಪಟೂರು -ಬೆಂಗಳೂರಿನಿಂದ ಭಕ್ತಾದಿಗಳು ಕಾಲ್ನಡಿಗೆ ಮೂಲಕ ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಶ್ರೀ ರೇವಣಸಿದ್ದೇಶ್ವರ ಬೆಟ್ಟಕ್ಕೆ ಆಗಮಿಸಿದ್ದ ವೇಳೆಯಲ್ಲಿ ಅಪರಿಚಿತರ ವ್ಯಕ್ತಿಗಳು ಬೆಟ್ಟದ ತಪ್ಪಲಿನ ಹುಲ್ಲಿನ ಮೆದೆಗೆ ಬೆಂಕಿ ಇಟ್ಟ ಪರಿಣಾಮ ವ್ಯಕ್ತಿಯೊಬ್ಬ ಸುಟ್ಟು ಕರಕಲಾದ ಘಟನೆ ವರದಿಯಾಗಿದೆ.

 

 

 

ಭಾನುವಾರ ಮಧ್ಯಾನ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಸುಟ್ಟು ಕರಕಲರ ವ್ಯಕ್ತಿಯ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ ಇನ್ನು ಮೃತಪಟ್ಟ ವ್ಯಕ್ತಿ ಹಾಗೂ ಇತರರು ಬೆಟ್ಟಕ್ಕೆ ತೆರಳುವ ಮಧ್ಯೆ ಬೆಂಕಿಯ ಕೆನಾಲಿಗೆಗೆ ತುತ್ತಾಗಿದ್ದು ಗಾಳಿ ಹೆಚ್ಚಿದ ಕಾರಣ ಬೆಂಕಿಯ ಕೆನ್ನಾಲಿಗೆಗೆ ವ್ಯಕ್ತಿ ಸುಟ್ಟು ಕರಕಲಾಗಿದ್ದಾನೆ.

 

 

 

 

ಇನ್ನುಳಿದ ಇತರೆ ಭಕ್ತಾದಿಗಳಿಗೆ ಸಣ್ಣಪುಟ್ಟ ಗಾಯಾಳುಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

 

 

ತಿಪಟೂರು ತಾಲೂಕು ಹೊನ್ನವಳ್ಳಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.

Leave a Reply

Your email address will not be published. Required fields are marked *

You cannot copy content of this page

error: Content is protected !!