ಜೆಡಿಎಸ್ ವಿಧಾನ ಪರಿಷತ್ ಅಭ್ಯರ್ಥಿಯಾಗಿ ಆರ್ .ಅನಿಲ್ ಕುಮಾರ್

ಜೆಡಿಎಸ್ ವಿಧಾನ ಪರಿಷತ್ ಅಭ್ಯರ್ಥಿಯಾಗಿ ಆರ್ .ಅನಿಲ್ ಕುಮಾರ್

ತುಮಕೂರು: ಜೆಡಿಎಸ್ ಜಿಲ್ಲಾ ಕಛೇರಿಯಲ್ಲಿ ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಅನಿಲ್ ರಾಮಾಂಜಿನೇಯ ಅವರು ಪಕ್ಷದ ಜಿಲ್ಲಾಧ್ಯಕ್ಷ ಆರ್.ಸಿ. ಆಂಜಿನಪ್ಪನವರ ಸಮ್ಮುಖದಲ್ಲಿ ಪ್ರಾಥಮಿಕ ಸದಸ್ಯತ್ವ ಪಡೆಯುವ ಮೂಲಕ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾದರು.

 

ಕೆ.ಎ.ಎಸ್. ಅಧಿಕಾರಿ ಆರ್ .ಅನಿಲ್ ಕುಮಾರ್ ರವರು ಸ್ವಯಂ ನಿವ್ರತ್ತಿ ಪಡೆದು ಇವರ ತಂದೆಯವರಾದ ರಾಮಾಂಜನಯ್ಯ ರವರು ಮಾಜಿ ಜಿ.ಪಂ.ಸ. ರವರೊಂದಿಗೆ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಆರ್ ಸಿ ಆಂಜನಪ್ಪರವರು .ಹಾಗೂ ಜೆಡಿಎಸ್ ಜಿಲ್ಲಾ ವಕ್ತಾರ ಮಧುಸೂದನ್ ಎಂ. ಪಿ ಹಾಗೂ  ಎಸ್ಟಿ.ಘಟಕ ಜಿಲ್ಲಾಧ್ಯಕ್ಷ ಕ್ರಷ್ಣಮೂರ್ತಿ .ಬೆಳ್ಳಿ ಲೋಕೆಶ್ .ತುಂಬಾಡಿ ದೇವರಾಜು. ಉಪ್ಪಾರಳ್ಳಿಮಂಜು.ಹಾಲ್ನೂರು ಅನಂತ್ ರವರು . ಇತರೆ ಮುಖಂಡರ ಸಮ್ಮುಖದಲ್ಲಿ ಸೇರ್ಪಡೆಗೊಂಡು ಪ್ರಾಥಮಿಕ ಸದಸ್ಯತ್ವ ಪಡೆದರು.

Leave a Reply

Your email address will not be published. Required fields are marked *

You cannot copy content of this page

error: Content is protected !!