ಮೀಸಲಾತಿ ಹೋರಾಟ ಕೈ ಬಿಡುವುದಿಲ್ಲಿ.. ಅಕ್ಟೋಬರ್ ಒಂದನೇ ತಾರೀಕು ಸಂದೇಶ ಬರದಿದ್ರೆ ಧರಣಿ..

 

ಮೀಸಲಾತಿ ಹೋರಾಟ ಕೈ ಬಿಡುವುದಿಲ್ಲಿ.. ಅಕ್ಟೋಬರ್ ಒಂದನೇ ತಾರೀಕು ಸಂದೇಶ ಬರದಿದ್ರೆ ಧರಣಿ..

 

ಗದಗದಲ್ಲಿ ಬಸವ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ.. ಒಂದನೇ ತಾರೀಕಿನಿಂದ ಬೆಂಗಳೂರಿನಲ್ಲಿ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದ ಶ್ರೀಗಳು.

 

ಈ ಹಿನ್ನೆಲೆ ಸಿಸಿ ಪಾಟೀಲ, ಬಸನಗೌಡ ಯತ್ನಾಳ, ವಿಜಯಾನಂದ ಕಾಶಪ್ಪನವರ್ ರವರು ಮುಖ್ಯಮಂತ್ರಿಗಳ ಜೊತೆ ಮಾತನಾಡಲಿದ್ದಾರೆ.. 

ಉಳಿದ ರಾಜಕಾರಣಿಗಳ ಮೇಲೆ ನಂಬಿಕೆ ಇಲ್ಲ‌.‌ ಯತ್ನಾಳ್, ಸಿಸಿ ಪಾಟೀಲರ ಮೇಲೆ ನಂಬಿಕೆ ಇದೆ‌ ಎಂದು ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

 

ಸಿ ಎಂ ರವರು ನಮ್ಮ ಜೊತೆ ಎರಡು ಸುತ್ತು ಮಾತಾಡಿದ್ದಾದ್ದು ಭರವಸೆ ಮೂಡಿದೆ ನಮ್ಮ ಹೋರಾಟ ಬೆಂಗಳೂರು ತಲಪುವವರೆಗೆ ಸಂದೇಶದ ನಿರೀಕ್ಷೆಯಲ್ಲಿದ್ದೇವೆ‌.ಇವತ್ತು ಸಂಜೆಯೊಳಗೆ ಸಿಎಮ್ ಜೊತೆ ಸಮಾಜದ ನಾಯಕರು ಚರ್ಚೆ ಮಾಡಲಿದ್ದಾರೆ 

ಎರಡು ಮೂರು ದಿನ ಟೈಮ್ ಇದೆ.. ಮೀಸಲಾತಿ ಘೋಷಣೆ ಮಾಡಿದ್ರೆ ಸಿಎಮ್ ಗೆ ಅಭಿನಂದಿಸುತ್ತೇವೆ.. 

 

ಕಾನೂನಾತ್ಮಕ ಚಿಂತನೆಗಳಿದ್ರೆ ಮತ್ತೊಂದು ಸುತ್ತಿನ ಮಾತುಕತೆ ಮಾಡಲಿದ್ದೇವೆ ನಮ್ಮ ಬೇಡಿಕೆ ಒಟ್ಟಾರೆಯಾಗಿ ಮೀಸಲಾತಿ ಘೋಷಣೆ ಯಾಗಬೇಕು ಎಂಬುದಾಗಿದ್ದು ಇದಕ್ಕೆ ಸರ್ಕಾರ ಸ್ಪಂದಿಸಲಿದೆ ಎನ್ನುವ ವಿಶ್ವಾಸ ನಮ್ಮಲ್ಲಿದೆ 

 

ಅಕ್ಟೋವರ್ 1 ತಾರೀಕನ ಒಳಗಾಗಿ ಸರ್ಕಾರ ಬಗ್ಗೆ ಉತ್ತರ ನೀಡಬೇಕು ಸಂಜೆವಳಗಾಗಿ ಮುಖ್ಯಮಂತ್ರಿಗಳು ಭೇಟಿಯಾಗಬಹುದು.ಸಿಎಮ್ ಜೊತೆ ಯತ್ನಾಳ, ಸಿಸಿ ಪಾಟೀಲ ಮಾತ್ನಾಡಲಿದ್ದಾರೆ. ಗದಗದಲ್ಲಿ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!