ಹಿರಿಯ ಜೀವದ  ಕೊನೆಯ ಆಸೆ ಈಡೇರಿಸಿದ ಡಾ.ಜಿ ಪರಮೇಶ್ವರ್

ಹಿರಿಯ ಜೀವದ  ಕೊನೆಯ ಆಸೆ ಈಡೇರಿಸಿದ ಡಾ.ಜಿ ಪರಮೇಶ್ವರ್

 

ಈ ಮಾತುಗಳನ್ನಾಡಿದ್ದು ಪಿ ಎಲ್ ಡಿ ಬ್ಯಾಂಕ್ ನ ಮಾಜಿ ಉಪಾಧ್ಯಕ್ಷರು ಟಿ ಎ ಪಿ ಸಿ ಎಂ ಎಸ್ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಹೊಳವನಹಳ್ಳಿ ಯ ಸೈಯದ್ ರಿಯಾಸತ್ ಅಲಿಯವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಿಯಾಜ್ ಅಲಿ ಯವರು ಡಾ.ಜಿ.ಪರಮೇಶ್ವರ್ ಅವರನ್ನು ನೋಡಬೇಕೆಂದು ಹಂಬಲಿಸುತ್ತಿದ್ದರು ವಿಷಯ ತಿಳಿದ ಕೂಡಲೇ ಡಾ.ಜಿ.ಪರಮೇಶ್ವರ್ ಅವರು ಅಲಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು

 

ಅನಾರೋಗ್ಯದ ಪರಿಸ್ಥಿತಿಯಲ್ಲಿರುವ ರಿಯಾಸತ್ ಅಲ್ಲಿ ಅವರನ್ನು ಕಂಡು ದುಃಖದಿಂದ ಏನು ಆಗಲ್ಲ ಮೇಲೆ ಅಲ್ಲಾ(ದೇವರು ) ಇದ್ದಾನೆ ಸರಿ ಹೋಗುತ್ತದೆ ಎಂದು ಧೈರ್ಯ ತುಂಬಿ ಕುಟುಂಬಸ್ಥರಿಗೆ ನಿಮ್ಮ ಜೊತೆ ನಾನಿದ್ದೇನೆ ಇಂದು ಮನಸ್ಥೈರ್ಯ ಹೇಳಿದರು

ಇದಾದ ಮರುದಿನವೇ ರಿಯಾಸತ್ ಅಲ್ಲಿಯವರು ಇಹಲೋಕ ತ್ಯಜಿಸಿದ್ದು ಡಾ.ಜಿ.ಪರಮೇಶ್ವರ್ ಕೊನೆಯ ಬಾರಿ ನೋಡಬೇಕು ಎಂಬ ತಮ್ಮ ಕೊನೆಯ ಆಸೆಯನ್ನು ಈಡೇರಿಸಿದ ಪರಮೇಶ್ವರ್ ಅವರನ್ನು ಕಣ್ತುಂಬ ನೋಡಿ ಅವರ ಜೊತೆ ಕೊನೆಯದಾಗಿ ಮಾತನಾಡಿದ ಮಾತುಗಳು

ಮೇಲೆ ಅಲ್ಲಾ (ದೇವರು) ಇದ್ದಾನೆ ಬಿಡು ರಿಯಾಸತ್ ಎಂದರೆ

ಅಲ್ಲಾ ಎಂದರೆ ಪರಮೇಶ್ವರ್ ಎಂದು ರಿಯಾಸತ್ ಅಲಿಯವರು

ತಮ್ಮ ಮನದಾಳದ ಕೊನೆಯ ಮಾತುಗಳನ್ನು ಹೇಳಿದ ದೃಶ್ಯಗಳು

Leave a Reply

Your email address will not be published. Required fields are marked *

You cannot copy content of this page

error: Content is protected !!