ಆರ್ಟಿಓ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ.

 

ಬೆಂಗಳೂರು ಆರ್ ಟಿ ಓ ಕೃಷ್ಣಮೂರ್ತಿ ರವರ ಮೇಲೆ ಎಸಿಬಿ ದಾಳಿ ಮಾಡುವ ಮೂಲಕ ಭ್ರಷ್ಟ ಅಧಿಕಾರಿಗೆ ಬಿಗ್ ಶಾಕ್ ನೀಡಿದ ಎಸಿಬಿ.

 

ಇಂದು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ದೇವರಹಳ್ಳಿ ಫಾರಂ ಹೌಸ್ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದು ದಾಳಿಯಲ್ಲಿ 10ಕ್ಕೂ ಹೆಚ್ಚು ಅಧಿಕಾರಿಗಳು

ಭಾಗಿ.

 

ಕೊರಟಗೆರೆ ತಾಲೂಕಿನಲ್ಲಿ ಕೃಷ್ಣಮೂರ್ತಿ ರವರಿಗೆ ಸೇರಿದ ಫಾರಂ ನಲ್ಲಿ ಐಷಾರಾಮಿ ಕಟ್ಟಡ ಕಟ್ಟುತ್ತಿರುವ ಅಧಿಕಾರಿ ನೂತನ ಕಟ್ಟಡದಲ್ಲಿ ತನಿಖೆಗೆ ಮುಂದಾಗಿರುವ ಅಧಿಕಾರಿಗಳು.

 

ಇಂದು ಬೆಳ್ಳಂಬೆಳಗ್ಗೆ ಕೊರಟಗೆರೆ ತಾಲೂಕಿನ ಚೆನ್ನರಾಯನದುರ್ಗ ಹೋಬಳಿ ದೇವರಹಳ್ಳಿ ಎಸ್ಟೇಟ್ನಲ್ಲಿ ಮತ್ತು ಬೆಂಗಳೂರು ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು. ಭ್ರಷ್ಟ ಅಧಿಕಾರಿಯ ಅಕ್ರಮ ಆಸ್ತಿಗಳಿಕೆ ಮಾಹಿತಿ ತಿಳಿದು ಎಸಿಬಿ ಅಧಿಕಾರಿಗಳು ನಡೆಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!