ರಾತ್ರಿ ಸುರಿದ ಮಳೆಗೆ  ಟಿ ‍ನರಸೀಪುರ ಜನತೆ ತತ್ತರ

 

 

ರಾತ್ರಿ ಸುರಿದ ಮಳೆಗೆ  ಟಿ ‍ನರಸೀಪುರ ಜನತೆ ತತ್ತರ

ವಾರ್ಡ್ ನಂಬರ್ 23 ರಲ್ಲಿ ಮನೆಗಳಿಗೆ

ಲಿಂಕ್ ರಸ್ತೆಯಲ್ಲಿರುವ ಕ್ಲಿನಿಕ್, ದಿನಸಿ ಅಂಗಡಿಗಳ, ಹೋಟೆಲ್ ಗಳಿಗೆ ನೀರು ನುಗ್ಗಿದೆ ,

 

ಮನೆಗಳಿಂದ ನೀರನ್ನು ಆಚೆ ಹಾಕುತ್ತಿರುವ ಮನೆ ಮಾಲೀಕರು ದಿನಸಿ ಪದಾರ್ಥಗಳು ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ಹಾನಿಗೊಂಡಿವೆ ,

 

ಪುರಸಭೆ ಆಡಳಿತ ವ್ಯವಸ್ಥೆಗೆ ಚೀಮಾರಿ ಹಾಕುತ್ತಿರುವ ಸಾರ್ವಜನಿಕರು ಮಾತನಾಡಿ

ಕೋಟ್ಯಂತರ ರೂ ಗಳನ್ನು ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಹಾಕಿದ್ದೇವೆ ಎನ್ನುತ್ತಾರೆ.

ಮಳೆ ಬಂದರೆ ಸಾಕು ಮನೆಗಳಿಗೆ ನೀರು ನುಗ್ಗುತ್ತದೆ.

ಮಳೆ ಬರುವ ಸಂದರ್ಭ ಮನೆಯಲ್ಲಿ ಇರಲು ಆಗಲ್ಲ.

ಚುನಾವಣೆಯಲ್ಲಿ ಗೆಲ್ಲುವ ತನಕ ಅಷ್ಟೇ ಜನಪ್ರತಿನಿದಿಗಳು.

ಗೆದ್ದ ಬಳಿಕ ಸಾರ್ವಜನಿಕರ ಗೋಳು ಯಾರು ಕೇಳುತ್ತಿಲ್ಲ.

20 ವರ್ಷಗಳಿಂದಲೂ ಇದೆ ಪರಿಸ್ಥಿತಿ 23ನೇ ವಾರ್ಡಿನಲ್ಲಿದೆ.

ಪುರಸಭೆ ಆಡಳಿತ ಸಂಪೂರ್ಣವಾಗಿ ಕುಸಿದಿದೆ ಎಂದು

ನರಸೀಪುರ ಪುರಸಭೆ 23ನೇ ವಾರ್ಡಿನ ಜನತೆಯ ಅಳಲು ತೋಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!