ವಾಮಾಚಾರಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು.

ದೇವನಹಳ್ಳಿ

 

ರಾಜಕೀಯ ದ್ವೇಷ ನೋ, ವಯಕ್ತಿಕ ದ್ವೇಷನೋ

 

ವಾಮಾಚಾರದ ಮೂಲಕ ಮರಣಶಾಸನ

ಭಯಬೀತರಾದ ಗ್ರಾಮಸ್ಥರು

ಕಾರಹಳ್ಳಿ ಗ್ರಾಮದಲ್ಲಿ ಘಟನೆ

ಇತ್ತೀಚೆಗೆ ನೂತನ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಶಶಿಕುಮಾರ್ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು.

 

ಗ್ರಾಮದಲ್ಲಿ ಎಲ್ಲರೂ ಸ್ನೇಹದಿಂದ ಇದ್ದೇವೆ. ಅಹಿತಕರ ಘಟನೆಗಳು ಇದುವರೆಗೂ ಕಂಡು ಬಂದಿರಲಿಲ್ಲ. ವಾಮಾಚಾರ ಮಾಡಿರುವುದು ಎಲ್ಲೋ ಒಂದು ಕಡೆ ಭಯವಾಗುತ್ತದೆ.

ಹುಟ್ಟು ಸಹಜ, ಸಾವು ಖಚಿತ ಎಂದು ತಿಳಿದಿದ್ದರೂ ಸಹ ಇಂತಹ ಹೀನಾಯ ಕೃತ್ಯ ಎಸಗಿರುವುದು ಯಾವುದಕ್ಕಾಗಿ ಎಂದು ಗ್ರಾಪಂ ನೂತನ ಸದಸ್ಯ ಶಶಿಕುಮಾರ್ ಹೇಳುತ್ತಾರೆ.

 

ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ವಾಮಾಚಾರ ಎಸಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಹಾಗೂ ಮುಖಂಡರು ಒತ್ತಾಯಿಸಿದ್ದಾರೆ.

 

ಗುರುಮೂರ್ತಿ ಬೂದಿಗೆರೆ

Leave a Reply

Your email address will not be published. Required fields are marked *

You cannot copy content of this page

error: Content is protected !!