ಸರ್ವ ಸಮುದಾಯದ ಮುಖಂಡರಿಂದ ಜೆಡಿಎಸ್ ಮಂಜುನಾಥ್ ಪರ ಮತಯಾಚನೆ

ಸರ್ವ ಸಮುದಾಯದ ಮುಖಂಡರಿಂದ ಜೆಡಿಎಸ್ ಮಂಜುನಾಥ್ ಪರ ಮತಯಾಚನೆ

 

 

ಕೊಳ್ಳೇಗಾಲ :- ತಾಲೂಕಿನ ಕೊಂಗರಹಳ್ಳಿ ಗ್ರಾಮದ ಎರಡನೇ ವಾರ್ಡಿನಲ್ಲಿ ಸರ್ವ ಸಮುದಾಯದ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರುಗಳು ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಯುವಕರಿಂದ ಮನೆ ಮನೆಗೆ ಜೆಡಿಎಸ್ ಪಕ್ಷದ ಮಂಜುನಾಥ್ ಗೆ ಮತ ನೀಡುವಂತೆ ಬಿರುಸಿನ ಮತಯಾಚನೆ ಮಾಡಿದ್ದಾರೆ.

 

 

 

 

 

 

 

 

 

ಮಾಜಿ ಶಾಸಕಿ ಪರಿಮಳ ನಾಗಪ್ಪ ಸ್ವಗ್ರಾಮದಲ್ಲಿ ಜೆಡಿಎಸ್ ಪಕ್ಷದ ಮಂಜುನಾಥ್ ಗೆ ಈ ಬಾರಿ ಅಪಾರವಾದ ಬೆಂಬಲ ವ್ಯಕ್ತವಾಗುತ್ತಿದ್ದು ಇದನೆಲ್ಲ ಗಮನಿಸಿದರೆ ಮತದಾರರ ಬದಲಾವಣೆಯ ಗಾಳಿ ಸ್ಥಳೀಯ ಬಿಜೆಪಿ ಅಭ್ಯರ್ಥಿಯಾದ ಪ್ರೀತನ್ ನಾಗಪ್ಪರವರಿಗೆ ಕೊಂಗರಹಳ್ಳಿ ಗ್ರಾಮದಲ್ಲಿ

 

 

 

 

 

 

 

 

ಈ ಬಾರಿ ಚುನಾವಣೆಯಲ್ಲಿ ತಮ್ಮ ಸ್ವಗ್ರಾಮದಲ್ಲೇ ಹಿನ್ನಡೆಯಾಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ ಕೊಂಗರಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಪಕ್ಷಕ್ಕೆ ಅಪಾರವಾದ ಬೆಂಬಲ ವ್ಯಕ್ತವಾಗುತ್ತಿದ್ದು ಸರ್ವ ಸಮುದಾಯದ ಮುಖಂಡರುಗಳು ಕೂಡ ಜೆಡಿಎಸ್ ಪಕ್ಷದ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ

 

 

 

 

 

 

 

 

 

 

ಕಾಮಗೆರೆ ಕೊಂಗ್ರಹಳ್ಳಿ ಗ್ರಾಮದ ಜೆಡಿಎಸ್ ಕಾರ್ಯಕರ್ತರು ಮುಖಂಡರುಗಳು ಕೂಡ ಈ ಬಾರಿ ಚುನಾವಣೆಯಲ್ಲಿ ನಮ್ಮ ಗ್ರಾಮದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗಿಂತ ಹೆಚ್ಚಿನ ಮತಗಳು ಜೆಡಿಎಸ್ ಪಕ್ಷಕ್ಕೆ ಬರಲಿದೆ ಎಂದು ಜೆಡಿಎಸ್ ಪಕ್ಷದ ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತೀದೆ ಇನ್ನು ಈ ಸಂದರ್ಭದಲ್ಲಿ

 

 

 

 

 

 

 

 

 

 

 

ಕಾಮಗೆರೆ ಕೊಂಗರಹಳ್ಳಿ ಗ್ರಾಮದ ಯಜಮಾನರುಗಳು ಹಾಗೂ ಮುಖಂಡರುಗಳಾದ ಮಹದೇವಣ್ಣ.ಚಿನ್ನಸ್ವಾಮಿ.ರಾಜು ಪುಟ್ಟಣ್ಣ.ಲಕ್ಷ್ಮಣ.ಶಿವಮಲ್ಲು. ಜಾನಣ್ಣ.ಮಂಜು.ಸದಾಶಿವ.ತೊಮಣ್ಣ. ಶರತ್.ರಾಕೇಶ್.ಶಿವು. ಪ್ರಭು.ಮಹೇಶ್. ಮತ್ತಿತರರು ಇದ್ದರು

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!