ಹನೂರಿನಲ್ಲಿ ದಿ ಎಚ್ ನಾಗಪ್ಪ ಕುಟುಂಬ ಸೋತರೆ ಕ್ಷೆತ್ರದ ಮತದಾರ ಸೋತ್ತಂತೆ : ಪರಿಮಳ ನಾಗಪ್ಪ

ಹನೂರಿನಲ್ಲಿ ದಿ ಎಚ್ ನಾಗಪ್ಪ ಕುಟುಂಬ ಸೋತರೆ ಕ್ಷೆತ್ರದ ಮತದಾರ ಸೋತ್ತಂತೆ : ಪರಿಮಳ ನಾಗಪ್ಪ

ಹನೂರು :- ವಿಧಾನಸಭಾ ಕ್ಷೆತ್ರದ ಸರಳ ಸಜ್ಜನಿಕೆಯ ರಾಜಕಾರಣಿ ದಿವಂಗತ ಹೆಚ್ ನಾಗಪ್ಪ ನವರ ಪತ್ನಿಯಾದ ಮಾಜಿ ಶಾಸಕಿ ಪರಿಮಳ ನಾಗಪ್ಪ ರವರು ಆರ್ ಎಸ್ ದೊಡ್ಡಿಯಲ್ಲಿ ಆಯೋಜಿಸಲಾಗಿದ್ದ

 

 

 

 

 

 

 

 

 

ಸಾರ್ವಜನಿಕ ಸಭೆ ಕುರಿತು ಮಾತನಾಡಿದ್ದಾರೆ ಕಳೆದ ಹದಿನೈದು ವರ್ಷದಿಂದ ಹನೂರು ಕ್ಷೆತ್ರದ ಅಭಿವೃದ್ಧಿ ಕುಂಟಿತವಾಗಿದೆ ಅತಂತ್ಯ ಶೋಚನಿಯ ಸ್ಥಿತಿಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಜನರು ಮೂಲಭೂತ ಸೌಕರ್ಯವಿಲ್ಲದೆ ಜನ ಜೀವನ ನಡೆಸುತ್ತಿದ್ದಾರೆ

 

 

 

 

 

 

 

 

 

 

 

ಇದೆಕ್ಕೆಲ್ಲ ಪರಿಹಾರ ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ ಆಗಾಗಿ ನಮ್ಮ ಕುಟುಂಬ ರಾಜಕೀಯವಾಗಿ ಬಹಳ ನೋವು ಅನುಭವಿಸಿದೆ ಹನೂರು ಕ್ಷೆತ್ರದಲ್ಲಿ ನಾಗಪ್ಪ ಕುಟುಂಬ ಸೋತರೆ ಕ್ಷೆತ್ರದ ಮತದಾರ ಸೋತಂತೆ ಇದನ್ನು ತಾವುಗಳು ಗಮನದಲ್ಲಿಟ್ಟು ಕೊಂಡು ಕ್ಷೆತ್ರದ ಸೇವೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ

 

 

 

 

 

 

 

 

 

ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲಿ ವಿನಂತಿ ಇದೆಲ್ಲಕ್ಕೂ ಪರಿಹಾರ ಒಂದೇ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಈ ಕ್ಷೆತ್ರದ ಮನೆಮಗ ಪ್ರೀತನ್ ನಾಗಪ್ಪ ನವರಿಗೆ ನಿಮ್ಮ ಅಮೂಲ್ಯವಾದ ಮತ ನೀಡೀ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷ ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ ಆಗಾಗಿ ಬಿಜೆಪಿ ಪಕ್ಷ ಬೆಂಬಲಿಸಿ ಎಂದು ಮನವಿ ಮಾಡಿದರು

 

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!