1250 ಕೋಟಿ ರೂ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಬೆಂಗಳೂರು

 

 

 

1250 ಕೋಟಿ ರೂ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ.

 

ಪ್ರತಿ ಹೆಕ್ಟೇರಿಗೆ ಹೂ ಬೆಳಗಾರರಿಗೆ 10,000 ಹಣ್ಣು ತರಕಾರಿ ಮಾರಾಟಗಾರರಿಗೆ 10,000 ಆಟೋ ಮತ್ತು ಟ್ಯಾಕ್ಸಿ ಡ್ರೈವರ್ ಗಳಿಗೆ ತಲಾ 3 ಸಾವಿರ ರೂ ಘೋಷಣೆ..

 

ಕಲಾವಿದರುಗಳಿಗೆ 3 ಸಾವಿರ ರೂ ರಸ್ತೆ ಬದಿ ವ್ಯಾಪಾರಿಗಳಿಗೆ ತಲಾ 2 ಸಾವಿರ ರೂ ಅಸಂಘಟಿತ ವಲಯದ ವ್ಯಕ್ತಿಗಳಿಗೆ ತಲಾ 2 ಸಾವಿರ ನೆರವು .

 

ಕಟ್ಟಡದ ಕಾರ್ಮಿಕರಿಗೆ ತಲಾ ಮೂರು ಸಾವಿರ ರೂ ಚಮ್ಮಾರರು ಕಮ್ಮಾರರು ತಲಾ 2 ಸಾವಿರದ .

 

ಪಡಿತರ ಕಾರ್ಡುದಾರರಿಗೆ 10 ಕೆಜಿ ಅಕ್ಕಿ , ಸವಿತಾ ಸಮಾಜ 3 ಸಾವಿರ ಅಕ್ಕಸಾಲಿಗರಿಗೆ 2 ಸಾವಿರ , ಚಿಂದಿ ಆಯುವ ಅವರಿಗೆ 2000 ರ , ಹಣದ ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಾಗಿ ಇಲ್ಲದೆ ಇದ್ದರೂ ಸಾರ್ವಜನಿಕರ ತೊಂದರೆಗೆ ಸ್ಪಂದಿಸಲು ಪ್ಯಾಕೇಜ್ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ .

 

ಬಿಪಿಎಲ್ ಕಾರ್ಡುದಾರರಿಗೆ ಹತ್ತು ಕೆಜಿ ಉಚಿತ ಉಚಿತ ಅಕ್ಕಿ ವಿತರಣೆ . ಸಹಕಾರಿ ಸಂಘದ ಸಾಲ ಪಡೆದವರಿಗೆ 3 ತಿಂಗಳ ಬಡ್ಡಿ ಸರ್ಕಾರದಿಂದ ಪಾವತಿ . ಗ್ಯಾಸ್ ವಿತರಕರು ಶಿಕ್ಷಕರು ಲೈನ್ ಮೆನ್ ಗಳಿಗೆ ಆದ್ಯತೆ ಮೇಲೆ ಲಸಿಕೆ ಹಾಕಲಾಗುವುದು .

 

ಇಂದಿರಾ ಕ್ಯಾಂಟೀನ್ ಮುಖಾಂತರ 6 ಲಕ್ಷ ಜನರಿಗೆ ಉಚಿತ ಊಟ . ಸಹಕಾರಿ ಸಂಘಗಳ ಸಾಲ ಮರುಪಾವತಿಗೆ ಮೂವತ್ತನೆ ಜುಲೈ ವರಗೆ ಗಡುವು ವಿಸ್ತರಣೆ . ಬೀದಿ ಬದಿ ವ್ಯಾಪಾರಿಗಳು ಅಸಂಘಟಿತ ಕಾರ್ಮಿಕರಿಗೆ 2 ಸಾವಿರ ರೂ ಸಹಾಯಧನ ವನ್ನು ಯಡಿಯೂರಪ್ಪ ಘೋಷಿಸಿ ಹಣವನ್ನು ನೇರ ಫಲಾನುಭವಿಗಳ ಖಾತೆಗಳಿಗೆ ಸರಕಾರದಿಂದ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ .

Leave a Reply

Your email address will not be published. Required fields are marked *

You cannot copy content of this page

error: Content is protected !!