ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಶಿಕ್ಷಕರ ವೈದ್ಯಕೀಯ ವೆಚ್ಚದ ಹಣ ಮರುಪಾವತಿ ಮಾಡಿ ಕೊಡುವ ಬಗ್ಗೆ ಗಮನಸೆಳೆದ ಚಿದಾನಂದಗೌಡ

ಇಂದು ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕರ್ನಾಟಕ ವಿಧಾನಪರಿಷತ್ ಸದಸ್ಯರುಗಳಾದ *ಶ್ರೀ ಚಿದಾನಂದ್ ಎಂ ಗೌಡ ರವರು ಮತ್ತು ಡಾ ವೈ.ಎ ನಾರಾಯಣಸ್ವಾಮಿ ಯವರು* ಪಾಲ್ಗೊಂಡು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. :

• ಗ್ರಾಮೀಣಾಭಿವೃದ್ಧಿ ಕುರಿತು,

• ಪದವೀಧರರ ಸೌಲಭ್ಯಗಳ ಕುರಿತು,

• ಶಿಕ್ಷಕರ ವೈದ್ಯಕೀಯ ವೆಚ್ಚದ ಹಣ ಮರುಪಾವತಿ ಮಾಡಿ ಕೊಡುವ ಬಗ್ಗೆ,­

• ವಿದ್ಯಾರ್ಥಿಗಳ ಹಳೆಯ ಬಸ್ ಪಾಸ್ ಮುಂದುವರೆಸುವ ಕುರಿತು,

• ಭದ್ರ ಮೇಲ್ದಂಡೆ ಯೋಜನೆಯ ಕುರಿತು,

• ಶುದ್ಧ ಕುಡಿಯುವ ನೀರಿನ ಕುರಿತು,

ಹಾಸ್ಟೆಲ್ ಪ್ರಾರಂಭದ ಕುರಿತು ಹಾಗೂ ಇನ್ನೂ ಅನೇಕ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ *ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳು, ಜಿಲ್ಲಾ ಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು* ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!