ಕೇರಳ ರಾಜ್ಯಕ್ಕೆ ವೀಕ್ಷಕರಾಗಿ ಡಾಕ್ಟರ್ ಜಿ ಪರಮೇಶ್ವರ್ ನೇಮಕ

ಕೇರಳ ರಾಜ್ಯಕ್ಕೆ ವೀಕ್ಷಕರಾಗಿ ಡಾಕ್ಟರ್ ಜಿ ಪರಮೇಶ್ವರ್ ನೇಮಕ

 

ಇದೇ ವರ್ಷ ನಡೆಯಲಿರುವ ವಿವಿಧ ರಾಜ್ಯಗಳ ಚುನಾವಣೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ಪಕ್ಷ ಸರ್ವ ರೀತಿಯಲ್ಲೂ ಸನ್ನದ್ಧರಾಗುತ್ತಿದ್ದು. ಕಾಂಗ್ರೆಸ್ ಪಕ್ಷ ವೀಕ್ಷಕರು ಗಳನ್ನು ನೇಮಕ ಮಾಡಿದ್ದು ಅದರಂತೆ ಕರ್ನಾಟಕದ ಮೂವರು ಹಿರಿಯ ಮುಖಂಡರು ಬಿಕೆ ಹರಿಪ್ರಸಾದ್ ,ವೀರಪ್ಪ ಮೊಯಿಲಿ ,ಮಾಜಿ ಡಿಸಿಎಂ ಡಾಕ್ಟರ್ ಜಿ ಪರಮೇಶ್ವರ್ ಅವರಿಗೆ ಗುರುತರ ಹೊಣೆ ನೀಡಲಾಗಿದೆ.

 

ವಿಧಾನಸಭಾ ಚುನಾವಣೆ ಗಳಿಗಾಗಿ ಆಯಾ ರಾಜ್ಯಗಳ ಚುನಾವಣಾ ಪ್ರಚಾರ ನಿರ್ವಹಣೆ ಮತ್ತು ಸಮನ್ವಯದ ಮೇಲ್ವಿಚಾರಣೆಗೆ ಮುಖಂಡರನ್ನು ನೇಮಿಸಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ.

 

ಇನ್ನೂ ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಡಾಕ್ಟರ್ ಜಿ ಪರಮೇಶ್ವರ್ ಅವರನ್ನು ಕೇರಳದ ವೀಕ್ಷಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!